Gp rajaratnam biography in kannada language indiana

  • Gp rajaratnam biography in kannada language indiana
  • Gp rajaratnam biography in kannada language indiana football...

    ಕನ್ನಡ ನುಡಿ

    'ನಾಯಿಮರಿ ನಾಯಿಮರಿ ತಿಂಡಿ ಬೇಕೆ', 'ಬಣ್ಣದ ತಗಡಿನ ತುತ್ತೂರಿ' ಈ ಸಾಲುಗಳು ನೆನಪಿಸುವುದು ರಾಜರತ್ನಂ ಅವರನ್ನು.

    Gp rajaratnam biography in kannada language indiana

  • Gp rajaratnam biography in kannada language indiana
  • Gp rajaratnam biography in kannada language indiana university
  • Gp rajaratnam biography in kannada language indiana football
  • Bengal tiger habitat
  • Why are bengal tigers endangered
  • ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ನಿಸ್ಸಾರ್ ಅಹಮದ್ ಹೇಳುವಂತೆ ರಾಜರತ್ನಂ, ಮಕ್ಕಳ ಮನಸ್ಸನ್ನು ಮತ್ತು ಅವರನ್ನು ರಂಜಿಸುವ ವಿಧಾನವನ್ನು ಬಹಳ ಚೆನ್ನಾಗಿ ಅರಿತಿದ್ದರು. ಅವರ ಶಿಶುಗೀತೆಗಳಲ್ಲಿನ ಸರಳವಾದ ಪದ ಬಳಕೆ ಮತ್ತು ಹಾಡಲು, ಕುಣಿಯಲು, ಅಭಿನಯಿಸಲು, ಓದಿಕೊಳ್ಳಲು ಸುಲಭ ಶೈಲಿ - ಇವೆಲ್ಲದರಿಂದ ರಾಜರತ್ನಂ ಅವರ ಶಿಶುಸಾಹಿತ್ಯ, ಕನ್ನಡದ ಒಂದು ಗಮನಾರ್ಹ ಭಾಗವಾಗಿದೆ.

    ರಾಜರತ್ನಂ ಅವರ 'ಕನ್ನಡ ಪದಗೋಳ್' ಕವನದ ಸಾಲುಗಳು, ಅವರ ಕನ್ನಡದ ಪ್ರೀತಿಯನ್ನು ತೋರಿಸುತ್ತದೆ.

    ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ,
    ಬಾಯ್ ಒಲಿಸಾಕಿದ್ರೂನೆ –
    ಮೂಗ್ನಲ್ ಕನ್ನಡ್ ಪದವಾಡ್ತೀನಿ !

    ಅವರ 'ಎಂಡ ಕುಡುಕ ರತ್ನನ ಪದಗಳು' ಪದ್ಯಗಳಲ್ಲಿ ಕಂಡು ಬರುವ ಕುಡುಕರು ಮಾತಾಡುವ ಭಾಷಾಶೈಲಿಯ ವಿಶಿಷ್ಟವಾಗಿದೆ.

    ಪದ್ಯಗಳಷ್ಟೇ ಅಲ್ಲದೇ ಬೌದ್ಧ, ಜೈನ ಮತ್ತು ಮುಸ್ಲಿಂ ಧರ್ಮದ ಬಗ್ಗೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.

    ರಾಜರತ್ನಂ ಅವರ ಪೂರ್ವಜರು ತಮಿಳುನಾಡಿನ ನಾಗಪಟ್ಟಣಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ಮೈಸೂರಿಗೆ ಬಂದರು.

    ಚಿಕ್ಕ ವಯಸ್ಸಿನಲ್ಲಿದ್ದಾಗಲೇ ತಾಯಿಯನ್ನು ಕಳೆದುಕೊಂಡ ರಾಜರತ್ನಂ ಅವರಿಗೆ ತಂದೆಯೇ ಎಲ್ಲವೂ ಆಗಿದ್ದರು. 1931ರಲ್ಲಿ ಕನ್ನಡ ಎಂ.ಎ. ಅನಂತರ ಅಧ್ಯಾಪಕ ವೃತ್ತಿ ಮಾಡಿದರು. ಇವರು ತಮ್ಮ ಕನ್ನಡ